ಪೀಸ್ ಅಂಡ್ ಅವರ್ನೆಸ್ ಟ್ರಸ್ಟ್
ಮೂಡಿಗೆರೆ, ಆ.16: ಪೀಸ್ ಅಂಡ್ ಅವರ್ನೆಸ್ ಟ್ರಸ್ಟ್ನಿಂದ ಕೃಷ್ಣಾಪುರ ಗ್ರಾಮದಲ್ಲಿ ನಡೆದ 71 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಹ್ಯಾಂಡ್ ಪೋಸ್ಟ್ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಮೀದ್ ನೆರವೇರಿಸಿದರು.
ಪೀಸ್ ಅಂಡ್ ಅವರ್ನೆಸ್ ಟ್ರಸ್ಟ್ ಸಂಸ್ಥಾಪಕ ಅಲ್ತಾಫ್ ಬಿಳಗುಳ ಮಾತನಾಡಿದರು. ವೇಧಿಕೆಯಲ್ಲಿ ಸಮಾಜ ಸೇವಕ ಅಬ್ದುಲ್ ರಹಿಮಾನ್, ಧಾರ್ಮಿಕ ಮುಖಂಡರಾದ ಸುಲೈಮಾನ್ ಉಸ್ತಾದ್, ಪೀಸ್ ಅಂಡ್ ಅವರ್ನೆಸ್ ಟ್ರಸ್ಟ್ ಸಹಾಯ ಹಸ್ತ ವೇಧಿಕೆಯ ಅಧ್ಯಕ್ಷ ತೌಸೀಫ್, ಟ್ರಸ್ಟಿನ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಶಫೀಕ್, ಗ್ರಾಪಂ ಸದಸ್ಯ ಝುಬೈರ್, ಜೆಡಿಎಸ್ ಅಲ್ಪಸಂಖ್ಯಾತ ಅಧ್ಯಕ್ಷ ಝಕರಿಯ್ಯಾ, ಸೂಪರ್ ಗೈಸ್ ತಂಡದ ಶರೀಫ್ ಉಪಸ್ಥಿತರಿದ್ದರು.
Next Story