ಬಂಟ್ವಾಳ, ನ. 7: ಎನ್ಐಟಿಕೆಯ ನಿವೃತ್ತ ಔಷದಾಧಿಕಾರಿ, ಸುರತ್ಕಲ್ ನಿವಾಸಿ ನಂದಾವರ ವಾಸುದೇವ ಭಟ್ (83) ಅಲ್ಪಕಾಲದ ಅಸೌಖ್ಯದಿಂದ ರವಿವಾರ ನಿಧನ ಹೊಂದಿದರು. ಮೃತರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.
ಬಂಟ್ವಾಳ, ನ. 7: ಎನ್ಐಟಿಕೆಯ ನಿವೃತ್ತ ಔಷದಾಧಿಕಾರಿ, ಸುರತ್ಕಲ್ ನಿವಾಸಿ ನಂದಾವರ ವಾಸುದೇವ ಭಟ್ (83) ಅಲ್ಪಕಾಲದ ಅಸೌಖ್ಯದಿಂದ ರವಿವಾರ ನಿಧನ ಹೊಂದಿದರು. ಮೃತರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.