ಕೆ.ಸುಂದರ ರೈ
ಪರ್ಕಳ, ಡಿ.24: ಪರ್ಕಳ ಅಚ್ಚುತ ನಗರ ನಿವಾಸಿ, ಪುಣೆಯಲ್ಲಿ ಹೊಟೇಲ್ ಉದ್ಯಮಿ ಕೆ.ಸುಂದರ್ ರೈ ಪರ್ಕಳ (67) ಅವರು ಶನಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಎಂ.ಎ.ಪದವೀಧರರಾದ ಸುಂದರ ರೈ, ಸಾಮಾಜಿಕ ಕಳಕಳಿಯನ್ನು ಹೊಂದಿದ್ದು ಪರ್ಕಳ ರಸ್ತೆ ಅಗಲೀಕರಣದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದು ಈ ಭಾಗದ ಜನರ ಅಳಲನ್ನು ತೋಡಿ ಕೊಂಡಿದ್ದರು.
Next Story