ಬಂಟ್ವಾಳ, ಜ. 3: ತಾಲೂಕಿನ ರಾಯಿ ಗ್ರಾಮದ ದೈಲ ಶಿವನಗರ ನಿವಾಸಿ ಗಿರಿಯಪ್ಪ ಸಫಲ್ಯ(73) ಇವರು ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ ಮತ್ತು ಮೂವರು ಪುತ್ರರು ಇದ್ದಾರೆ. ಮೃತರು ಸ್ಥಳೀಯ ಯುವಕರಿಗೆ ಅಡಿಕೆ ಸುಲಿಯುವ ಬಗ್ಗೆ ವಿಶೇಷ ತರಬೇತಿ ನೀಡುತ್ತಿದ್ದರು.
ಬಂಟ್ವಾಳ, ಜ. 3: ತಾಲೂಕಿನ ರಾಯಿ ಗ್ರಾಮದ ದೈಲ ಶಿವನಗರ ನಿವಾಸಿ ಗಿರಿಯಪ್ಪ ಸಫಲ್ಯ(73) ಇವರು ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ ಮತ್ತು ಮೂವರು ಪುತ್ರರು ಇದ್ದಾರೆ. ಮೃತರು ಸ್ಥಳೀಯ ಯುವಕರಿಗೆ ಅಡಿಕೆ ಸುಲಿಯುವ ಬಗ್ಗೆ ವಿಶೇಷ ತರಬೇತಿ ನೀಡುತ್ತಿದ್ದರು.