ಹರೀಶ್ ಕುಮಾರ್
ಮಂಗಳೂರು, ಫೆ. 9: ಉಳ್ಳಾಲದ ದಿ. ವೆಂಕಪ್ಪ ಪಂಡಿತರ ಪುತ್ರ ಮಾಸ್ತಿಕಟ್ಟೆ ನಿವಾಸಿ ಹರೀಶ್ ಕುಮಾರ್(58) ಹೃದಯಾಘಾತದಿಂದ ಶುಕ್ರವಾರ ನಿಧನ ಹೊಂದಿದರು.
ಉಳ್ಳಾಲದ ಪ್ರಸಿದ್ಧ ಭಗವತಿ ಟ್ರೇಡರ್ಸ್ ನ ಮಾಲಕರಾಗಿದ್ದ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದಲ್ಲದೆ, ಸಾರ್ವಜನಿಕ ಶಾರದೋತ್ಸವ ಸಮಿತಿಯ ಮಹಾಪೋಷಕರಾಗಿದ್ದರು. ದಿವಂಗತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story