ಕೆ. ಜಗನ್ನಾಥ ರಾವ್
ಮಂಗಳೂರು, ಎ.12: ನಗರ ಹೊರವಲಯದ ಕುಡುಪು ನಿವಾಸಿ ಕೆ. ಜಗನ್ನಾಥ ರಾವ್ (84) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅನೇಕ ವರ್ಷಗಳ ಕಾಲ ಮುಖ್ಯ ಕಂದಾಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಜಗನ್ನಾಥ ರಾವ್ ಶ್ರೀಕ್ಷೇತ್ರ ಕದ್ರಿ ಹಾಗೂ ಮಲ್ಲಿಕಾ ಕಲಾವೃಂದ ಕದ್ರಿ, ಬ್ರಾಹ್ಮಣ ಸಭಾದಲ್ಲಿ ಸಕ್ರಿಯರಾಗಿದ್ದರು.
Next Story