ಮಂಗಳೂರು, ಜೂ.19: ಸದ್ಭಾವನಾ ವೇದಿಕೆ ಜಪ್ಪು ವರ್ತುಲ ಇದರ ವತಿಯಿಂದ ಜೂ.24ರಂದು ಸಂಜೆ 7:15ಕ್ಕೆ ‘ಈದ್ ಸೌಹಾರ್ದ ಕೂಟ’ವು ನಗರದ ಮೋರ್ಗನ್ಗೇಟ್ ಬಳಿಯ ಕಾಸ್ಸಿಯಾ ಚರ್ಚ್ ಹಾಲ್ನಲ್ಲಿ ನಡೆಯಲಿದೆ.
ಮುಖ್ಯ ಅತಿಥಿಯಾಗಿ ವಿಜಯ ವಿಷ್ಣು ಮಯ್ಯ, ಜೋಸೆಫ್ ಕ್ರಾಸ್ತ, ಅಬ್ಸುಸ್ಸಲಾಂ ಯು. ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.