ಮಂಗಳೂರು, ಮಾ. 25: ಉಪ್ಪಿನಂಗಡಿಯ ಲಕ್ಷ್ಮನಗರ ನಿವಾಸಿ ಮರ್ಹೂಂ ಅಬ್ದುಲ್ ಖಾದರ್ ಅವರ ಪತ್ನಿ ಬೀಫಾತಿಮ ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಬೆಳಗ್ಗೆ ನಿಧನರಾಗಿದರು. ಬ್ಯಾರಿ ಅಕಾಡಮಿ ಸದಸ್ಯೆ ಆಯಿಶಾ ಯು.ಕೆ. ಉಳ್ಳಾಲ್ ಸಹಿತ ಐವರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಮಂಗಳೂರು, ಮಾ. 25: ಉಪ್ಪಿನಂಗಡಿಯ ಲಕ್ಷ್ಮನಗರ ನಿವಾಸಿ ಮರ್ಹೂಂ ಅಬ್ದುಲ್ ಖಾದರ್ ಅವರ ಪತ್ನಿ ಬೀಫಾತಿಮ ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಬೆಳಗ್ಗೆ ನಿಧನರಾಗಿದರು. ಬ್ಯಾರಿ ಅಕಾಡಮಿ ಸದಸ್ಯೆ ಆಯಿಶಾ ಯು.ಕೆ. ಉಳ್ಳಾಲ್ ಸಹಿತ ಐವರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.