ಉಡುಪಿ, ಮೇ 27: ಸಾಣೆಕಲ್ ನಾಯಕ್ ಕುಟುಂಬದ ದಿ.ದೇವದಾಸ್ ನಾಯಕರ ಹಿರಿಯ ಪುತ್ರ ಚೇರ್ಕಾಡಿ ಗ್ರಾಮದ ಗೊದ್ದನಕಟ್ಟೆಯ ಶ್ರೀನಿವಾಸ್ ನಾಯಕ್ ಸೋಮವಾರ ಅನಾರೋಗ್ಯದಿಂದ ನಿಧನರಾದರು. ಅವರಿಗೆ 75 ವರ್ಷ ಪ್ರಾಯವಾಗಿತ್ತು. ಶ್ರೀನಿವಾಸ ನಾಯಕ್ ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.