ಶಾಸಕರ ರಾಜೀನಾಮೆ ಇತ್ಯರ್ಥಪಡಿಸದೇ ವಿಶ್ವಾಸ ಮತಯಾಚಿಸುವುದು ಸರಿಯಲ್ಲ: ಕೃಷ್ಣ ಭೈರೇಗೌಡ
ಬೆಂಗಳೂರು, ಜು.18: "ವಿಶ್ವಾಸಮತ ಸರಕಾರದ ಭವಿಷ್ಯ ನಿರ್ಧರಿಸುತ್ತದೆ. ಸದನಕ್ಕೆ ಗೈರಾಗಿರುವ ಶಾಸಕರು ಈ ಸದನದ ಸದಸ್ಯರೋ, ಅಲ್ಲವೋ ಎಂಬುದನ್ನು ನಿರ್ಧರಿಸದೇ, ರಾಜೀನಾಮೆ ಇತ್ಯರ್ಥವಾಗದೇ,ವಿಶ್ವಾಸ ಮತ ಯಾಚಿಸುವುದು ಸರಿಯಲ್ಲ. ವಿಶ್ವಾಸ ಮತಕ್ಕೂ ಮೊದಲು ರಾಜೀನಾಮೆ ಇತ್ಯರ್ಥವಾಗಬೇಕು. ಸಭಾಧ್ಯಕ್ಷರೇ ರಾಜೀನಾಮೆ ನಿರ್ಧಾರ ಕೈಗೊಳ್ಳಬೇಕಾಗಿದೆ’’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಕ್ರಿಯಾಲೋಪದ ಮೇಲೆ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
Next Story