ವಿಪ್ ಇತ್ಯರ್ಥವಾಗುವ ತನಕ ವಿಶ್ವಾಸಮತಯಾಚನೆ ಬೇಡ: ಸಿದ್ದರಾಮಯ್ಯ
ಬೆಂಗಳೂರು, ಜು.18: ವಿಪ್ ವಿಚಾರ ಇತ್ಯರ್ಥವಾಗುವ ತನಕ ವಿಶ್ವಾಸ ಮತಯಾಚನೆ ಮುಂದೂಡಬೇಕು. ಮೊದಲು ಶಾಸಕರ ವಿಪ್ ವಿಚಾರ ಇತ್ಯರ್ಥವಾಗಬೇಕು. ಅಲ್ಲಿಯವರೆಗೆ ವಿಶ್ವಾಸಯಾಚನೆ ಕೈಗೊಳ್ಳಬಾರದು ಎಂದು ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ರಮೇಶ್ ಕುಮಾರ್ಗೆ ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಮನವಿ ಬೆನ್ನಿಗೆ ಸ್ಪೀಕರ್ ಮಧ್ಯಾಹ್ನ 3ರ ತನಕ ಕಲಾಪವನ್ನು ಮುಂದೂಡಿದರು.
Next Story