ನಾಳೆಯಿಂದ ಶಾಲೆಗಳು ಪುನರಾರಂಭ: ಡಾ.ಡಿ.ಸಜಿತ್ ಬಾಬು
ಕಾಸರಗೋಡಿನಲ್ಲಿ ಮಳೆ ಇಳಿಕೆ
ಕಾಸರಗೋಡು, ಆ. ೧೨: ಜಿಲ್ಲೆಯಲ್ಲಿ ಮಳೆ ಇಳಿಕೆಯಾದ ಹಿನ್ನಲೆಯಲ್ಲಿ ನಾಳೆ (ಮಂಗಳವಾರ )ಯಿಂದ ಶಾಲೆಗಳು ಪುನರಾರಂಭಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ. ಡಿ . ಸಜಿತ್ ಬಾಬು ತಿಳಿಸಿದ್ದಾರೆ.
ಭಾರೀ ಮಳೆ ಹಿನ್ನಲೆಯಲ್ಲಿ ಗುರುವಾರದಿಂದ ಶಾಲೆಗಳಿಗೆ ರಜೆ ನೀಡಲಾಗಿತ್ತು. ಐದು ದಿನದ ರಜೆಯ ಬಳಿಕ ನಾಳೆಯಿಂದ ಶಾಲೆಗಳು ಪುನರಾರಂಭಗೊಳ್ಳಲಿದೆ.
Next Story