ಬ್ರಹ್ಮಾವರ, ಆ.20: ಮನೆ ಸಮೀಪದ ಬಾವಿಯಿಂದ ನೀರನ್ನು ಎತ್ತಲು ಹೋದ ಹೇರಾಡಿ ಗ್ರಾಮದ ರಂಗನಕೆರೆಯ ಸಾದಮ್ಮ ಶೆಡ್ತಿ(82) ಎಂಬವರು ಆ.20ರಂದು ಬೆಳಗ್ಗೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ, ಆ.20: ಮನೆ ಸಮೀಪದ ಬಾವಿಯಿಂದ ನೀರನ್ನು ಎತ್ತಲು ಹೋದ ಹೇರಾಡಿ ಗ್ರಾಮದ ರಂಗನಕೆರೆಯ ಸಾದಮ್ಮ ಶೆಡ್ತಿ(82) ಎಂಬವರು ಆ.20ರಂದು ಬೆಳಗ್ಗೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.