ಬಂಟ್ವಾಳ, ಆ. 23: ಬಂಟ್ವಾಳ ತಾಲೂಕಿನ ಇರಾ ಪರಪ್ಪುವಿನ ಉಸ್ಮಾನ್ ಮುಡಿಪುವಿನಲ್ಲಿ ಪಾದರಕ್ಷೆಗಳ ಅಂಗಡಿ ಹೊಂದಿದ್ದು, ಕರ್ನಾಟಕದಲ್ಲಿ ಪ್ರವಾಹ ಸಂತ್ರಸ್ತರಿಗೆ ಪಾದರಕ್ಷೆಗಳನ್ನು ವಿತರಿಸಿ ಗಮನ ಸೆಳೆದರು.
ಮುಡಿಪುನಲ್ಲಿ ಶೂ-ಬಝಾರ್ ಎಂಬ ಮಳಿಗೆ ನಡೆಸುವ ಇವರು, ಕೇರಳದ ಪ್ರವಾಹದ ಸಂದರ್ಭವೂ ತನ್ನ ಕೈಲಾದಷ್ಟು ಸಹಾಯ ಮಾಡಿದ್ದರು.