ಮಂಗಳೂರು, ಸೆ.12: ನಗರದ ವಿಶ್ವಾಸ್ ಪರ್ಲ್ ಅಪಾರ್ಟ್ಮೆಂಟ್ನ ನಿವಾಸಿ ಕಣ್ಣಂಗಾರು ಜೈನಾಬ್ ಇಬ್ರಾಹೀಂ (72) ಗುರುವಾರ ನಸುಕಿನಜಾವ ನಿಧನರಾದರು. ಮೃತರು ಪುತ್ರ ಮನ್ಸೂರು ಬಹ್ರೇನ್ ಮತ್ತು ಪುತ್ರಿ ರುಕಿಯಾ ಎಂ. ಅಲಿ ಸಹಿತ ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮಂಗಳೂರು, ಸೆ.12: ನಗರದ ವಿಶ್ವಾಸ್ ಪರ್ಲ್ ಅಪಾರ್ಟ್ಮೆಂಟ್ನ ನಿವಾಸಿ ಕಣ್ಣಂಗಾರು ಜೈನಾಬ್ ಇಬ್ರಾಹೀಂ (72) ಗುರುವಾರ ನಸುಕಿನಜಾವ ನಿಧನರಾದರು. ಮೃತರು ಪುತ್ರ ಮನ್ಸೂರು ಬಹ್ರೇನ್ ಮತ್ತು ಪುತ್ರಿ ರುಕಿಯಾ ಎಂ. ಅಲಿ ಸಹಿತ ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.