ಮಂಗಳೂರು, ಸೆ.23: ನಗರದ ಬಜಿಲಕೇರಿ ನಿವಾಸಿ ಜಿ.ಮೀರಾ ಗಣಪತಿ ಪ್ರಭು ಸೋಮವಾರ ಬೆಳಗ್ಗೆ ನಿಧನರಾದರು.
ಜಿ.ಮೀರಾ ಪ್ರಭು ವೆಂಕಟರಮಣ ದೇವಳದ ಸಕ್ರಿಯ ಕಾರ್ಯಕರ್ತೆಯಾಗಿದ್ದು, ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.