ಉಡುಪಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರಕ್ಕೆ ದಿವಾಕರ್ ಕುಮಾರ್
ಉಡುಪಿ, ಅ.21: ಉಡುಪಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ 2019-20ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ದಿವಾಕರ್ ಕುಮಾರ್ ಕಾರ್ಕಳ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ತಿಲೋತ್ತಮ ನಾಯಕ್, ಕಾರ್ಯದರ್ಶಿಯಾಗಿ ಎಸ್.ವಿ. ನಾಗರಾಜ, ಜೊತೆ ಕಾರ್ಯದರ್ಶಿ-ಯಶೋಧ ಶೆಟ್ಟಿ ಅಜೆಕಾರು, ಸಂಘಟನಾ ಕಾರ್ಯದರ್ಶಿ- ಬಿ.ಮೋಹನ್ಚಂದ್ರ ಕಾಳವಾರ, ಕೋಶಾಧಿಕಾರಿ- ಸೀಮಾ, ಸದಸ್ಯರಾಗಿ ಪ್ರಮೀಳಾ ಜೆ ವಾಜ್, ಸುಲೋಚನ ಕೊಡವೂರು, ದಿಲೀಪ್ ಹೆಗ್ಡೆ, ರೆಹಮತ್, ಮೋಹನ್ ನಕ್ರೆ, ಆಶಾ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story