ಹಾಲಾಡಿ ಜಯರಾಮ್ ಶೆಟ್ಟಿ ನಿಧನ
ಉಡುಪಿ : ಹಿರಿಯ ಕಾಂಗ್ರೆಸ್ ಮುಖಂಡ, ಬಿದ್ಕಲ್ಕಟ್ಟೆ ಮಾಜಿ ಮಂಡಲ ಪ್ರಧಾನರು, ಮಾಜಿ ತಾಲೂಕು ಪಂಚಾಯ್ತ್ ಸದಸ್ಯರು ಹಾಗೂ ಹಾಲಿ ಬೆಳ್ವೆ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಹಾಲಾಡಿ ಜಯರಾಮ್ ಶೆಟ್ಟಿ ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ.
ಅಂತ್ಯಕ್ರಿಯೆ ಡಿ.12 ಬೆಳಗ್ಗೆ 9ಕ್ಕೆ ಮೃತರ ಸ್ವಗ್ರಹ ಹಾಲಾಡಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story