ಕಾರ್ಕಳ: ಸುಳ್ಯದ ತೋಡಿಕಾನ ನಿವಾಸಿ ಮೀನಾಕ್ಷಿ (75) ಎಂಬವರು ಹೃದಯಾಘಾತದಿಂದ ಡಿಸೆಂಬರ್ 14ರ ನಸುಕಿನ ಜಾವದಲ್ಲಿ ಮೃತಪಟ್ಟಿದ್ದಾರೆ. ಅವರು ಕೃಷಿಬಿಂಬ ಪತ್ರಿಕೆಯ ಸಂಪಾದಕ ರಾಧಾಕೃಷ್ಣ ತೋಡಿಕಾನ ಸಹಿತ ನಾಲ್ವರು ಗಂಡು, ನಾಲ್ವರು ಹಣ್ಣು ಮಕ್ಕಳನ್ನು ಅಗಲಿದ್ದಾರೆ.