ಉಡುಪಿ, ಜ.28: ಮಣಿಪಾಲ ವಿದ್ಯಾರತ್ನ ನಗರದ ಉಪೇಂದ್ರ ಪೈ ಮೆಮೊರಿ ಯಲ್ ವೃತ್ತದ ಬಳಿ ಜ.25ರಂದು ಗಾಂಜಾ ಸೇವಿಸುತ್ತಿದ್ದ ಮುಂಬೈಯ ಶೋನಕ್ ಸಿಂಗ್ (23) ಹಾಗೂ ದೆಹಲಿಯ ಪ್ರಣಯ್ ಗೋಪಾಲ್(21) ಎಂಬವರನ್ನು ಉಡುಪಿ ಸೆನ್ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ, ಜ.28: ಮಣಿಪಾಲ ವಿದ್ಯಾರತ್ನ ನಗರದ ಉಪೇಂದ್ರ ಪೈ ಮೆಮೊರಿ ಯಲ್ ವೃತ್ತದ ಬಳಿ ಜ.25ರಂದು ಗಾಂಜಾ ಸೇವಿಸುತ್ತಿದ್ದ ಮುಂಬೈಯ ಶೋನಕ್ ಸಿಂಗ್ (23) ಹಾಗೂ ದೆಹಲಿಯ ಪ್ರಣಯ್ ಗೋಪಾಲ್(21) ಎಂಬವರನ್ನು ಉಡುಪಿ ಸೆನ್ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.