ಮಾಸಿಕ ಬಾಡಿಗೆ ಪಾವತಿಸದ ವ್ಯಾಪಾರಸ್ಥರು: ಮನಪಾ ಅಧಿಕಾರಿಗಳ ದಾಳಿ
ಮಂಗಳೂರು : ನಗರದ ಕೇಂದ್ರ ತರಕಾರಿ ಹಾಗೂ ಮೀನು ಮಾರಾಟ ಕಟ್ಟಡಗಳಿಗೆ ಪಾಲಿಕೆ ಅಧಿಕಾರಿಗಳು ಬುಧವಾರ ದಿಢೀರ್ ದಾಳಿ ನಡೆಸಿದ್ದಾರೆ.
ಕಟ್ಟಡದ ಮಾಸಿಕ ಬಾಡಿಗೆ ಪಾವತಿಸಿದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಕಮೀಷನರ್ ಅಜಿತ್ ಕುಮಾರ್ ಶಾನಾಡಿ ಆದೇಶದ ಮೇರೆಗೆ ದಾಳಿ ನಡೆಸಿ ಬೀಗ ಜಡಿಯಲಾಗಿದೆ. ಸುಮಾರು 6ಲಕ್ಷ ಕ್ಕೂ ಅಧಿಕ ಮಾಸಿಕ ಬಾಡಿಗೆ ಪಾವತಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಈ ವೇಳೆ ಪಾಲಿಕೆ ಕಂದಾಯ ಅಧಿಕಾರಿ ಪ್ರವೀಣ್ ಕರ್ಕೇರ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.
Next Story