ಆತ್ರಾಡಿ ಸತ್ಯವಾನ ಹೆಗ್ಡೆ
ಉಡುಪಿ, ಮಾ.16: ಆತ್ರಾಡಿಯ ಹೆಸರಾಂತ ಆಯುರ್ವೇದ ವೈದ್ಯ, ಸಾಹಿತಿ ದಿ.ಡಾ.ಯು.ಚಂದ್ರಶೇಖರ್ ಇವರ ಪುತ್ರ ಆತ್ರಾಡಿ ಗ್ರಾಮ ಬೀರ್ಬೆಟ್ಟು ಮನೆ ನಿವಾಸಿ ಹೋಟೆಲ್ ಉದ್ಯಮಿ ಆತ್ರಾಡಿ ಸತ್ಯವಾನ ಹೆಗ್ಡೆ ಅಲ್ಪಕಾಲದ ಅಸೌಖ್ಯದಿಂದ ಆತ್ರಾಡಿಯ ಕುಟುಂಬದ ಮನೆಯಲ್ಲಿ ಮಾ.15ರಂದು ನಿಧನರಾದರು.
ಅವರಿಗೆ 63 ವರ್ಷ ಪ್ರಾಯವಾಗಿತ್ತು. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
Next Story