ತುರ್ತು ಸೇವೆಗೆ ಅಡ್ಡಿಪಡಿಸದಂತೆ ಪೊಲೀಸ್ ಆಯುಕ್ತರ ಸೂಚನೆ
ಮಂಗಳೂರು, ಮಾ. 28: ಕೊರೋನ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಸಂದರ್ಭ ಪತ್ರಿಕೆ, ಹಾಲು ವಿತರಕರಿಗೆ ಮತ್ತು ಪತ್ರಿಕೆ ಹಾಗೂ ಹಾಲನ್ನು ಮನೆ ಮನೆಗೆ ಹಾಕುವವರಿಗೆ, ಮೆಡಿಕಲ್ ಶಾಪ್, ವೈದ್ಯಕೀಯ ಸೇವೆ ನೀಡುವವರು ಸೇರಿದಂತೆ ತುರ್ತು ಸೇವೆಗೆ ಪೊಲೀಸರು ಅಡ್ಡಿ ಮಾಡಬಾರದು ಎಂದು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್. ಅವರು ತನ್ನ ಅಧೀನದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಸೂಚನೆ ನೀಡಿದ್ದಾರೆ.
Next Story