ಉಳ್ಳಾಲ : ಕಲ್ಲಾಪು ಪಟ್ಲ ನಿವಾಸಿ, ಸುರತ್ಕಲ್ ಸೂಪರ್ ಬಝಾರ್ ನ ಪಾಲುದಾರ ಮುಹಮ್ಮದ್ (60) ಇವರು ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಬೆಳಿಗ್ಗೆ ನಿಧನರಾದರು. ಮೃತರು ಪತ್ನಿ, ಏಳು ಪುತ್ರರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯವು ಪಟ್ಲ ದಫನ ಭೂಮಿಯಲ್ಲಿ ಜರಗಿತು.
ಉಳ್ಳಾಲ : ಕಲ್ಲಾಪು ಪಟ್ಲ ನಿವಾಸಿ, ಸುರತ್ಕಲ್ ಸೂಪರ್ ಬಝಾರ್ ನ ಪಾಲುದಾರ ಮುಹಮ್ಮದ್ (60) ಇವರು ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಬೆಳಿಗ್ಗೆ ನಿಧನರಾದರು. ಮೃತರು ಪತ್ನಿ, ಏಳು ಪುತ್ರರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯವು ಪಟ್ಲ ದಫನ ಭೂಮಿಯಲ್ಲಿ ಜರಗಿತು.