ಸುಧಾಕರ ಶೆಟ್ಟಿ
ಉಡುಪಿ, ಎ.18: ಹಿರಿಯಡ್ಕ ಕಾಜಾರಗುತ್ತು ಶ್ರೀನಿವಾಸ ನಗರ ನಿವಾಸಿ ಸುಧಾಕರ ಶೆಟ್ಟಿ (58) ಇವರು ತೀವ್ರ ಹೃದಯಾಘಾತದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಕೊಡುಗೈ ದಾನಿ ಹಾಗೂ ಹಲವು ವರ್ಷಗಳಿಂದ ತೆರೆಮರೆಯಲ್ಲಿ ವಿಕಲ ಚೇತನರಿಗೆ ಮತ್ತು ಸಂಘ-ಸಂಸ್ಥೆಗಳಿಗೆ ಸಹಾಯಹಸ್ತ ಚಾಚುತ್ತಿದ್ದ ಇವರು ಪತ್ನಿ, ಮೂವರು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
Next Story