ಪೊಟ್ಟಣಗಳನ್ನು ನೆಲದಲ್ಲಿ ಇಟ್ಟು ಹೋದ ಅಧಿಕಾರಿಗಳು: ಆಹಾರಕ್ಕಾಗಿ ಮುಗಿಬಿದ್ದು ತಳ್ಳಾಡಿಕೊಂಡ ಕಾರ್ಮಿಕರು
ವಿಡಿಯೋ ವೈರಲ್
ಬಿಹಾರ: ಅಧಿಕಾರಿಗಳು ನೆಲದಲ್ಲಿ ಇಟ್ಟು ಹೋದ ಆಹಾರ ಮತ್ತು ನೀರಿನ ಬಾಟಲಿಗಳಿಗಾಗಿ ವಲಸೆ ಕಾರ್ಮಿಕರು ತಳ್ಳಾಡಿಕೊಂಡ ಘಟನೆ ಬಿಹಾರದ ಸಮಸ್ತಿಪುರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಶ್ರಮಿಕ್ ರೈಲಿನಲ್ಲಿ ಬಿಹಾರಕ್ಕೆ ಆಗಮಿಸಿದ್ದ ಭಾರೀ ಸಂಖ್ಯೆಯ ವಲಸೆ ಕಾರ್ಮಿಕರು ನೀರಿನ ಬಾಟಲಿ ಮತ್ತು ಆಹಾರದ ಪೊಟ್ಟಣಗಳಿಗಾಗಿ ಮುಗಿಬೀಳುತ್ತಿರುವ, ತಳ್ಳಾಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ.
ಇವರಲ್ಲಿ ಕೆಲವರು ಮಾಸ್ಕ್ ಧರಿಸಿದ್ದರು ಸುರಕ್ಷಿತ ಅಂತರವನ್ನು ಕಾಪಾಡಿಲ್ಲ.
कटिहार के बाद जबलपुर में देखिये भूखे श्रमिकों का क्या हाल है @NitishKumar रेलवे क्या पानी तक नहीं दे सकती? @PiyushGoyal @narendramodi @manishndtv @AunindyoC @yadavtejashwi @MisaBharti @SushilModi #MigrantWorkers #Covid_19india #Lockdown3 pic.twitter.com/pEgJBOYj72
— Anurag Dwary (@Anurag_Dwary) May 16, 2020
Next Story