ಉಡುಪಿ, ಮೇ 22: ಮದ್ಯಸೇವನೆ ಚಟ ಹೊಂದಿದ್ದ ಕಡೆಕಾರ್ ಕುಷರಬೆಟ್ಟು ನಿವಾಸಿ ಸತೀಶ್ ಬಿ.ಪೂಜಾರಿ ಎಂಬವರು ವೈಯಕ್ತಿಕ ಕಾರಣದಿಂದ ಮೇ 21ರಂದು ಬೆಳಗ್ಗೆ ಕಡೆಕಾರು ಪಾಪನಾಶಿನಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ, ಮೇ 22: ಮದ್ಯಸೇವನೆ ಚಟ ಹೊಂದಿದ್ದ ಕಡೆಕಾರ್ ಕುಷರಬೆಟ್ಟು ನಿವಾಸಿ ಸತೀಶ್ ಬಿ.ಪೂಜಾರಿ ಎಂಬವರು ವೈಯಕ್ತಿಕ ಕಾರಣದಿಂದ ಮೇ 21ರಂದು ಬೆಳಗ್ಗೆ ಕಡೆಕಾರು ಪಾಪನಾಶಿನಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.