ಮಂಗಳೂರು, ಮೇ 30: ಉಳ್ಳಾಲ ಕೋಟೆಪುರ ನಿವಾಸಿ, ಸಮಾಜ ಸೇವಕ ಝಾಕಿರ್ ಅಬ್ಬಾಸ್ (70) ಅಲ್ಪಕಾಲದ ಅಸೌಖ್ಯದಿಂದ ಸೃಗೃಹದಲ್ಲಿ ಮೇ 23ರಂದು ನಿಧನರಾದರು.
ಎಸ್ಸಿಡಿಸಿಸಿ ಬ್ಯಾಂಕ್ನ ಉದ್ಯೋಗಿಯಾಗಿ ನಿವೃತ್ತರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.