ಹಾಜಿ ಮುಹಮ್ಮದ್ ತ್ವಾಹಿರ್
ಮಂಗಳೂರು, ಜು.9: ಆಝಾದ್ನಗರ ಮುಕ್ಕಚ್ಚೇರಿ ಉಳ್ಳಾಲ ನಿವಾಸಿ ಹಾಜಿ ಮುಹಮ್ಮದ್ ತ್ವಾಹಿರ್(66) ಗುರುವಾರ ಸಂಜೆ ನಿಧನರಾದರು.
ಇವರು ಮುಕ್ಕಚ್ಚೇರಿ ಮಸೀದಿಯಲ್ಲಿ ಹಲವಾರು ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಎಸ್ವೈಎಸ್ ಉಳ್ಳಾಲ ಸೆಂಟರ್ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಸುನ್ನೀ ಸಂಘಟೆಗಳಲ್ಲಿ ಸಕ್ರಿಯರಾಗಿದ್ದರು.
ಮೃತರು ಪತ್ನಿ, ಆರು ಮಂದಿ ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story