ಬೆಳ್ತಂಗಡಿ, ಜು.14: ವೇಣೂರು ಕರಿಮಣೇಲು ಗ್ರಾಮದ ಗಾಂಧಿ ನಗರ ದರ್ಖಾಸು ನಿವಾಸಿ ಹಸನಬ್ಬ(75) ಅಲ್ಪಕಾಲದ ಅಸೌಖ್ಯದಿಂದ ಜು.12ರಂದು ತನ್ನ ಸ್ವಗೃಹದಲ್ಲಿ ನಿಧನರಾದರು.
ಪಡ್ಡಂದಡ್ಕ ಮಸೀದಿಯ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಇವರು ಐವರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.