ಶಿರ್ವ, ಸೆ. 26: ಬಂಟಕಲ್ಲು ಮಾಣಿಪಾಡಿ ನಿವಾಸಿ ಬಾಬುರಾಜೇಂದ್ರ ಹೆಗ್ಡೆ (74) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಶಿರ್ವ, ಸೆ. 26: ಬಂಟಕಲ್ಲು ಮಾಣಿಪಾಡಿ ನಿವಾಸಿ ಬಾಬುರಾಜೇಂದ್ರ ಹೆಗ್ಡೆ (74) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.