ಉತ್ತರಭಾರತದ ಹಿಂದುಗಳಲ್ಲಿ ಸಾವನ್ ಅಮಾವಾಸ್ಯೆಯಂದು ಭಕ್ತರು ಹಾವನ್ನು ದೇವರಿಗೆ ಅರ್ಪಿಸುವ ಪದ್ಧತಿ ಇದ್ದು, ಅದರಂತೆ ಶನಿವಾರ ಬಿಹಾರದ ಸಮಸ್ಟಿಪುರದಲ್ಲಿ ಭಕ್ತರು ಹಾವನ್ನು ಕೈಯಲ್ಲಿ ಹಿಡಿದು ಮೆರವಣಿಗೆಯ ಮೂಲಕ ಸಾಗುತ್ತಿರುವುದು.
ಉತ್ತರಭಾರತದ ಹಿಂದುಗಳಲ್ಲಿ ಸಾವನ್ ಅಮಾವಾಸ್ಯೆಯಂದು ಭಕ್ತರು ಹಾವನ್ನು ದೇವರಿಗೆ ಅರ್ಪಿಸುವ ಪದ್ಧತಿ ಇದ್ದು, ಅದರಂತೆ ಶನಿವಾರ ಬಿಹಾರದ ಸಮಸ್ಟಿಪುರದಲ್ಲಿ ಭಕ್ತರು ಹಾವನ್ನು ಕೈಯಲ್ಲಿ ಹಿಡಿದು ಮೆರವಣಿಗೆಯ ಮೂಲಕ ಸಾಗುತ್ತಿರುವುದು.