ಸಾಧಕರಿಗೆ ಉಡುಗೊರೆ..!
ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಗಳಾಗಿರುವ ಭಾರತದ ಮಹಿಳಾ ಕ್ರಿಕೆಟ್ ತಂಡದ 10 ಸದಸ್ಯೆಯರಿಗೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಗುರುವಾರ 1.30 ಕೋ.ರೂ. ಬಹುಮಾನ ಘೋಷಿಸಿದ್ದಾರೆ. ನಾಯಕಿ ಮಿಥಾಲಿ ರಾಜ್ ಹಾಗೂ ಉಪ ನಾಯಕಿ ಹರ್ಮನ್ಪ್ರೀತ್ ಕೌರ್ಗೆ ಪತ್ರಾಂಕಿತ ಅಧಿಕಾರಿ ಆಗಿ ಭಡಿತಿ ನೀಡಲಾಗಿದ್ದು, ತಂಡದ ಉಳಿದ ಆಟಗಾರ್ತಿಯರಿಗೂ ಭಡ್ತಿ ನೀಡಲಾಗಿದೆ ಎಂದು ಪ್ರಭು ಘೋಷಿಸಿದರು.
Next Story