ಕಾರವಾರ: ವಾಸ್ಕೋದ ಬೈನಾ ಕಡಲ ತೀರದ ಬಳಿಯ ಎರಡು ದೇವಾಲಯಗಳು ಮತ್ತು ಅಲ್ಲಿ ವಾಸಿಸುತ್ತಿದ್ದ ಕನ್ನಡಿಗರ ಮನೆಗಳನ್ನು ಗೋವಾ ಸರಕಾರ ಜೆಸಿಬಿಗಳನ್ನು ಬಳಸಿ ನೆಲಸಮ ಮಾಡಿದ್ದು, ಕನ್ನಡಿಗರು ಇದೀಗ ನಿರಾಶ್ರಿತರಾಗಿದ್ದಾರೆ.
ಕಾರವಾರ: ವಾಸ್ಕೋದ ಬೈನಾ ಕಡಲ ತೀರದ ಬಳಿಯ ಎರಡು ದೇವಾಲಯಗಳು ಮತ್ತು ಅಲ್ಲಿ ವಾಸಿಸುತ್ತಿದ್ದ ಕನ್ನಡಿಗರ ಮನೆಗಳನ್ನು ಗೋವಾ ಸರಕಾರ ಜೆಸಿಬಿಗಳನ್ನು ಬಳಸಿ ನೆಲಸಮ ಮಾಡಿದ್ದು, ಕನ್ನಡಿಗರು ಇದೀಗ ನಿರಾಶ್ರಿತರಾಗಿದ್ದಾರೆ.