ಸರಕಾರ ತಮ್ಮ ಜಮೀನನ್ನು ಬಲಾತ್ಕಾರವಾಗಿ ಕಿತ್ತುಕೊಂಡಿದ್ದು ಸೂಕ್ತ ಪರಿಹಾರ ಧನ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡಿರುವ ರಾಜಸ್ಥಾನದ ಸುಮಾರು 50ಕ್ಕೂ ಹೆಚ್ಚಿನ ರೈತರು ಕಳೆದ ಮೂರು ದಿನಗಳಿಂದ ಕೆಸರಲ್ಲಿ ತಮ್ಮನ್ನು ಹುಗಿದುಕೊಂಡು ವಿಶಿಷ್ಟ ರೀತಿಯಲ್ಲಿ ಸರಣಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.
ಸರಕಾರ ತಮ್ಮ ಜಮೀನನ್ನು ಬಲಾತ್ಕಾರವಾಗಿ ಕಿತ್ತುಕೊಂಡಿದ್ದು ಸೂಕ್ತ ಪರಿಹಾರ ಧನ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡಿರುವ ರಾಜಸ್ಥಾನದ ಸುಮಾರು 50ಕ್ಕೂ ಹೆಚ್ಚಿನ ರೈತರು ಕಳೆದ ಮೂರು ದಿನಗಳಿಂದ ಕೆಸರಲ್ಲಿ ತಮ್ಮನ್ನು ಹುಗಿದುಕೊಂಡು ವಿಶಿಷ್ಟ ರೀತಿಯಲ್ಲಿ ಸರಣಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.