ಬೆಂಗಳೂರು ಕಟ್ಟಡ ದುರಂತ...
ಬೆಂಗಳೂರಿನ ಈಜಿಪುರದ ಗುಂಡಪ್ಪ ಲೇಔಟ್ನಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ಏಕಾಏಕಿ ಕುಸಿದು ಬಿದ್ದ ಪರಿಣಾಮ ಅವಶೇಷಗಳ ಅಡಿ ಸಿಲುಕಿ ಏಳು ಮಂದಿ ಮೃತಪಟ್ಟಿದ್ದು, ಆರು ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಈ ಸಂದರ್ಭ ಅವಶೇಷದಡಿ ಸಿಲುಕಿಕೊಂಡಿದ್ದ ಮೂರು ವರ್ಷದ ಮಗು ಸಂಜನಾಳನ್ನು ಹೊರತರುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿಯ ಚಿತ್ರ ಮನಕಲಕುವಂತಿತ್ತು.
Next Story