ಮೂಡುಬಿದಿರೆಯ ಕಡಲಕೆರೆಯಲ್ಲಿ ಶನಿವಾರ ನಡೆದ ವಿಜಯೋತ್ಸವ ಕಂಬಳದ ನೋಟ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ಪ್ರಾಣಿಗಳಿಗೆ ಹಿಂಸೆ ತಡೆ(ಕರ್ನಾಟಕ ತಿದ್ದುಪಡಿ) ಮಸೂದೆ 2017ಕ್ಕೆ ಹಸಿರು ನಿಶಾನೆ ತೋರಿಸಿದ ಬಳಿಕ ನಡೆದ ಮೊದಲ ಕಂಬಳ ಇದು. ಫೋಟೊ: ರವಿ ಕೋಟ್ಯಾನ್, ಮಾನಸ ಡಿಜಿಟಲ್ ಮೂಡಬಿದ್ರೆ