ಒಖಿ ಚಂಡಮಾರುತದ ಅಬ್ಬರದಲ್ಲಿ ನಾಪತ್ತೆಯಾಗಿರುವ ಮೀನುಗಾರರನ್ನು ಪತ್ತೆ ಹಚ್ಚಲು ತಮಿಳುನಾಡು ಸರಕಾರವು ಉದಾಸೀನ ತೋರಿಸುತ್ತಿದೆ ಎಂದು ಆರೋಪಿಸಿರುವ ಮೀನುಗಾರರು ಈ ಸಂಬಂಧ ಶುಕ್ರವಾರ ಕನ್ಯಾಕುಮಾರಿಯಲ್ಲಿ ಪ್ರತಿಭಟನೆ ನಡೆಸಿದರು.
ಒಖಿ ಚಂಡಮಾರುತದ ಅಬ್ಬರದಲ್ಲಿ ನಾಪತ್ತೆಯಾಗಿರುವ ಮೀನುಗಾರರನ್ನು ಪತ್ತೆ ಹಚ್ಚಲು ತಮಿಳುನಾಡು ಸರಕಾರವು ಉದಾಸೀನ ತೋರಿಸುತ್ತಿದೆ ಎಂದು ಆರೋಪಿಸಿರುವ ಮೀನುಗಾರರು ಈ ಸಂಬಂಧ ಶುಕ್ರವಾರ ಕನ್ಯಾಕುಮಾರಿಯಲ್ಲಿ ಪ್ರತಿಭಟನೆ ನಡೆಸಿದರು.