ಕೋರೆಗಾಂವ್ ಹಿಂಸಾಚಾರ: ಭುಗಿಲೆದ್ದ ಆಕ್ರೋಶ
ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆಯ ವೇಳೆ ಸಂಘಪರಿವಾರ ಅದಕ್ಕೆ ಅಡ್ಡಿ ಪಡಿಸಿರುವುದು ಹಿಂಸಾಚಾರ ಭುಗಿಲೇಳಲು ಕಾರಣವಾಗಿದೆ. ಭೀಮಾ ಕೋರೆಗಾಂವ್ ಹಾಗೂ ಆಸುಪಾಸಿನ ಹಳ್ಳಿಗಳಲ್ಲಿ ಸೋಮವಾರ ನಡೆದ ಹಿಂಸಾಚಾರದ ವಿರುದ್ಧ ದಲಿತರ ಪ್ರತಿಭಟನೆಯು ಮಂಗಳವಾರ ಮುಂಬೈ ಮಹಾನಗರ ಸೇರಿದಂತೆ ರಾಜ್ಯದ ವಿವಿಧ ನಗರಗಳಿಗೆ ಹರಡಿರುವುದಾಗಿ ವರದಿಯಾಗಿದೆ.
Next Story