ರವಿವಾರ ನಡೆಯುವ ಅಡ್ಯಾರ್-ಕಣ್ಣೂರು ನಡುಪಳ್ಳಿ ದರ್ಗಾ ಉರೂಸ್ಗೆ ಬರುವ ಜನರಿಗೆ ಅನುಕೂಲವಾಗುವಂತೆ ನೇತ್ರಾವತಿ ನದಿಗೆ ದೋಣಿಗಳನ್ನೇ ಬಳಸಿ ನಿರ್ಮಿಸಿರುವ ತಾತ್ಕಾಲಿಕ ಸೇತುವೆ ಆಕರ್ಷಣೀಯವಾಗಿದ್ದು, ಜನರನ್ನು ಸೆಳೆಯುತ್ತಿದೆ. ಈ ಹಿಂದೆ ಜನರು ಉರೂಸ್ಗೆ ಆಗಮಿಸಲು ಹೊಳೆ ದಾಟಲು ದೋಣಿಗಳನ್ನು ಬಳಸುತ್ತಿದ್ದರು.
ರವಿವಾರ ನಡೆಯುವ ಅಡ್ಯಾರ್-ಕಣ್ಣೂರು ನಡುಪಳ್ಳಿ ದರ್ಗಾ ಉರೂಸ್ಗೆ ಬರುವ ಜನರಿಗೆ ಅನುಕೂಲವಾಗುವಂತೆ ನೇತ್ರಾವತಿ ನದಿಗೆ ದೋಣಿಗಳನ್ನೇ ಬಳಸಿ ನಿರ್ಮಿಸಿರುವ ತಾತ್ಕಾಲಿಕ ಸೇತುವೆ ಆಕರ್ಷಣೀಯವಾಗಿದ್ದು, ಜನರನ್ನು ಸೆಳೆಯುತ್ತಿದೆ. ಈ ಹಿಂದೆ ಜನರು ಉರೂಸ್ಗೆ ಆಗಮಿಸಲು ಹೊಳೆ ದಾಟಲು ದೋಣಿಗಳನ್ನು ಬಳಸುತ್ತಿದ್ದರು.