ಜಾರ್ಖಂಡ ರಾಜ್ಯ ಸರಕಾರದ ಛೋಟನಾಗುಪುರ ಗೇಣಿ (ಸಿಎನ್ಟಿ) ಹಾಗೂ ಸಂತಾಲ ಪರಗಣ ಗೇಣಿ (ಎಸ್ಪಿಟಿ) ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳ ಬುಡಕಟ್ಟು ಜನರು ಬಿಲ್ಲು ಹಾಗೂ ಬಾಣಗಳನ್ನು ಹಿಡಿದುಕೊಂಡು ಶುಕ್ರವಾರ ರಾಂಚಿಯಲ್ಲಿರುವ ರಾಜ್ಯಪಾಲರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.
ಜಾರ್ಖಂಡ ರಾಜ್ಯ ಸರಕಾರದ ಛೋಟನಾಗುಪುರ ಗೇಣಿ (ಸಿಎನ್ಟಿ) ಹಾಗೂ ಸಂತಾಲ ಪರಗಣ ಗೇಣಿ (ಎಸ್ಪಿಟಿ) ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳ ಬುಡಕಟ್ಟು ಜನರು ಬಿಲ್ಲು ಹಾಗೂ ಬಾಣಗಳನ್ನು ಹಿಡಿದುಕೊಂಡು ಶುಕ್ರವಾರ ರಾಂಚಿಯಲ್ಲಿರುವ ರಾಜ್ಯಪಾಲರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.