ಭಾರತದ ನಿರ್ಗಮನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಗೌರವಾರ್ಥವಾಗಿ ಹೊಸದಿಲ್ಲಿಯ ಸುಪ್ರೀಂಕೋರ್ಟ್ನ ಆವರಣದಲ್ಲಿ ಸೋಮವಾರ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ನಿಯೋಜಿತ ಸಿಜೆಐ ಆಗಿ ನೇಮಕಗೊಂಡಿರುವ ರಂಜಿತ್ ಗೊಗೊಯಿ ಅವರಿಗೆ ನ್ಯಾಯಮೂರ್ತಿ ದೀಪಕ್ಮಿಶ್ರಾ ಹಸ್ತಲಾಘವ ನೀಡಿ ಶುಭಕೋರಿದರು.
ಭಾರತದ ನಿರ್ಗಮನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಗೌರವಾರ್ಥವಾಗಿ ಹೊಸದಿಲ್ಲಿಯ ಸುಪ್ರೀಂಕೋರ್ಟ್ನ ಆವರಣದಲ್ಲಿ ಸೋಮವಾರ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ನಿಯೋಜಿತ ಸಿಜೆಐ ಆಗಿ ನೇಮಕಗೊಂಡಿರುವ ರಂಜಿತ್ ಗೊಗೊಯಿ ಅವರಿಗೆ ನ್ಯಾಯಮೂರ್ತಿ ದೀಪಕ್ಮಿಶ್ರಾ ಹಸ್ತಲಾಘವ ನೀಡಿ ಶುಭಕೋರಿದರು.