ಗಜ ಎಫೆಕ್ಟ್..!
ಗಜ ಚಂಡಮಾರುತದ ಒಡೆತಕ್ಕೆ ಶುಕ್ರವಾರ ತಮಿಳುನಾಡಿನ ವೆಲಂಕಣಿಯ ಕಡಲ ತೀರದಲ್ಲಿ ನೂರಾರು ದೋಣಿಗಳು ಹಾನಿಗೀಡಾಗಿರುವುದು. ಶುಕ್ರವಾರ ಬೆಳಗ್ಗೆ ತಮಿಳುನಾಡಿನ ಕರಾವಳಿ ಪ್ರದೇಶವನ್ನು ಹಾದು ಹೋಗಿರುವ ‘ಗಜ’ ಚಂಡಮಾರುತ ತೀವ್ರ ಅನಾಹುತ ಸೃಷ್ಟಿಸಿದ್ದು 20 ಮಂದಿ ಮೃತಪಟ್ಟಿದ್ದಾರೆ. ನಾಗಪಟ್ಟಿನಂ ಹಾಗೂ ಕಾರೈಕಲ್ ಜಿಲ್ಲೆಯಲ್ಲಿ ನೂರಾರು ಬೃಹತ್ ಗಾತ್ರದ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿಬಿದ್ದಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ
Next Story