ಜನನುಡಿ 5ನೇ ಆವೃತ್ತಿಗೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಶನಿವಾರ ಚಾಲನೆ ನೀಡಿದರು. ನಟ, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರೈ, ಖ್ಯಾತ ಜಾನಪದ ವಿದ್ವಾಂಸ, ದಿಲ್ಲಿ ಜೆಎನ್ಯು ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ , ಡಾ.ಹಸೀನಾ ಖಾದ್ರಿ, ಎಂ.ದೇವದಾಸ್ ಮತ್ತಿತರರು ಉಪಸ್ಥಿತರಿದ್ದರು.