ಗೃಹ ರಕ್ಷಕದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೆಡ್ಡಿಹಳ್ಳಿ ಗ್ರಾಮದ ಪ್ಲಟೂನ್ ಕಮಾಂಡರ್ ಆರ್.ಎನ್ ರವೀಂದ್ರ ಅವರಿಗೆ 2018-19ನೇ ಸಾಲಿನ ರಾಷ್ಟ್ರವತಿ ಪದಕ ಲಭಿಸಿದೆ ಎಂದು ಮೂಲಗಳು ತಿಳಿಸಿವೆ.
ಗೃಹ ರಕ್ಷಕದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೆಡ್ಡಿಹಳ್ಳಿ ಗ್ರಾಮದ ಪ್ಲಟೂನ್ ಕಮಾಂಡರ್ ಆರ್.ಎನ್ ರವೀಂದ್ರ ಅವರಿಗೆ 2018-19ನೇ ಸಾಲಿನ ರಾಷ್ಟ್ರವತಿ ಪದಕ ಲಭಿಸಿದೆ ಎಂದು ಮೂಲಗಳು ತಿಳಿಸಿವೆ.