‘ಸಾಗರ ಸಂಪದ’ ಹಡಗಿನಲ್ಲಿ ಬೆಂಕಿ
ಮಂಗಳೂರು ಸಮುದ್ರ ವ್ಯಾಪ್ತಿಯಲ್ಲಿ ಅಕಾಲಿಕ ಭಾರೀ ಬೆಂಕಿ ಅವಘಡಕ್ಕೆ ತುತ್ತಾಗಿದ್ದ ‘ಸಾಗರ ಸಂಪದ’ ಎಂಬ ಸಾಗರ ಸಂಶೋಧನಾ ಹಡಗನ್ನು ಕೋಸ್ಟ್ ಗಾರ್ಡ್ನ ವಿಕ್ರಂ ಹಾಗೂ ಸುಜಯ್ ಹಡಗುಗಳ ರಕ್ಷಣಾ ತಂಡ ಸುರಕ್ಷಿತವಾಗಿ ಎನ್ಎಂಪಿಟಿ ದಡಕ್ಕೆ ಸೇರಿಸಿದೆ. ಸಾಗರ ಸಂಪದದಲ್ಲಿದ್ದ 16 ವಿಜ್ಞಾನಿಗಳು ಸೇರಿದಂತೆ 46 ಮಂದಿ ಸುರಕ್ಷಿತರಾಗಿದ್ದು, ಎನ್ಎಂಪಿಟಿ ಬಂದರು ಬಳಿ ವಿಶ್ರಾಂತಿ ಪಡೆಯುತ್ತಿದ್ದಾರೆ.
Next Story