ಸಾಮಾಜಿಕ ಜಾಲ ತಾಣದಲ್ಲಿ ಮಹಾತ್ಮಾ ಗಾಂಧಿ ಅವರಿಗೆ ಅವಮಾನ ಮಾಡುತ್ತಿರುವುದನ್ನು ವಿರೋಧಿಸಿ ಬೆಂಗಳೂರಿನ ಗಾಂಧಿ ಭವನದ ಎದುರು ಸೋಮವಾರ ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಪ್ರಸನ್ನ ಹೆಗ್ಗೋಡು, ಎನ್.ಆರ್. ವಿಶುಕುಮಾರ್, ಡಾ.ವೂಡೈ ಪಿ. ಕೃಷ್ಣ, ಪ್ರೊ. ರವಿವರ್ಮ ಕುಮಾರ್ ಹಾಗೂ ಇತರರು ಮೌನ ಪ್ರತಿಭಟನೆ ನಡೆಸಿದರು.