ಮೋದಿಯವರೇ, ದೀಪ ಆರಿಸಿ ಮೋಂಬತ್ತಿ ಹಚ್ಚಿದರೆ ಕೊರೋನ ಸಾಯುತ್ತದೆಯೇ ? | ವೀಡಿಯೊ ವಿಶ್ಲೇಷಣೆ ಕಾರ್ಯಕ್ರಮ | ಸಮಕಾಲೀನ
► ನಿಮ್ಮ ಭಾಷಣದಲ್ಲಿ ಮನೆಯೇ ಇಲ್ಲದವರ ಪ್ರಸ್ತಾಪವೇ ಇಲ್ಲ !
► ಕೊರೋನ ವಿರುದ್ಧದ ನಮ್ಮ ಮುಂಚೂಣಿ ಯೋಧರು ಮುಂಚೂಣಿ ಹುತಾತ್ಮರಾಗುವ ಪರಿಸ್ಥಿತಿ ಯಾಕೆ ಬಂದಿದೆ ?
► ನಿಮ್ಮ ಭಾಷಣ ಜನರಲ್ಲಿ "ಇನ್ನೇನು ಕಾದಿದೆಯೋ ... " ಎಂಬಂತಹ ಭಾವನೆ ಮೂಡಿಸುತ್ತಿರುವುದೇಕೆ ?
► ಜನತಾ ಕರ್ಫ್ಯೂ ದಿನ ಸಂಜೆ ಭಾರತದ ಮಾನ ಹರಾಜಾಗಿದ್ದು ಯಾಕೆ ?
►►ಶಿವಸುಂದರ್ ಅವರ ವೀಡಿಯೊ ವಿಶ್ಲೇಷಣೆ ಕಾರ್ಯಕ್ರಮ | ಸಮಕಾಲೀನ
Next Story