ನಿಧನ
ಕೆರೆಮಠ ಲಲಿತ ಕೆ.ಭಟ್
ವಾರ್ತಾ ಭಾರತಿ : 2 Apr, 2020

ಉಡುಪಿ, ಎ.2: ಉಡುಪಿ ಕೊಡವೂರು ಕೆರೆಮಠ ದಿ.ಕೃಷ್ಣರಾಜ ಭಟ್ರ ಧರ್ಮಪತ್ನಿ ಕೆರೆಮಠ ಲಲಿತ ಕೆ.ಭಟ್ (83) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು. ಅವರು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)