ನಿಧನ
ರತ್ನ ಕೊತ್ವಾಲ್
ವಾರ್ತಾ ಭಾರತಿ : 3 May, 2020

ಕುಂದಾಪುರ, ಮೇ 3: ಇಲ್ಲಿನ ಪ್ರಕಾಶ್ ಇನ್ಸ್ಟಿಟ್ಯೂಟ್ನ ಸ್ಥಾಪಕ ಕೆ.ಆರ್. ಕೊತ್ವಾಲ್ರ ಧರ್ಮಪತ್ನಿ ರತ್ನ ಕೊತ್ವಾಲ್ (86) ಶನಿವಾರ ಇಲ್ಲಿ ನಿಧನರಾದರು.
ಅವರು ಪತಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಾರ ಬಂಧುಬಳಗವನ್ನು ಅಗಲಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)